*ಜೂನ್ ತಿಂಗಳಲ್ಲೇ 124 ಅಡಿ ತಲುಪಿದ KRS ಜಲಾಶಯದ ನೀರಿನ ಮಟ್ಟ: ಬಾಗಿನ ಅರ್ಪಿಸಲಿರುವ ಸಿಎಂ*
ಪ್ರಗತಿವಾಹಿನಿ ಸುದ್ದಿ: ಮೈದುಂಬಿ ಹರಿಯುತ್ತಿರುವ ಕೃಷ್ಣರಾಜ ಸಾಗರ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಬಾಗೀನ ಅರ್ಪಣೆ ಮಾಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.Home add -Advt 1940ರ ಬಳಿಕ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಜಲಾಶಯದಲ್ಲಿ ನೀರಿನ ಮಟ್ಟ 124 ಅಡಿ ತಲುಪಿರುವುದು ವಿಶೇಷ. ಕಬಿನಿ ಜಲಾಶಯವೂ ಬಹುತೇಕ ಭರ್ತಿಯಾಗಿದೆ. ಅವಧಿಗೂ ಮುನ್ನವೇ ಅಣೆಕಟ್ಟುಗಳು ಮೈದುಂಬಿರುವುದು ರೈತಾಪಿ ವರ್ಗ ಹಾಗೂ ಜನರಲ್ಲಿ ಹರ್ಷವನ್ನುಂಟು ಮಾಡಿದೆ. *ಇಂದು ಈ ಜಿಲ್ಲೆಗಳಲ್ಲಿ … Continue reading *ಜೂನ್ ತಿಂಗಳಲ್ಲೇ 124 ಅಡಿ ತಲುಪಿದ KRS ಜಲಾಶಯದ ನೀರಿನ ಮಟ್ಟ: ಬಾಗಿನ ಅರ್ಪಿಸಲಿರುವ ಸಿಎಂ*
Copy and paste this URL into your WordPress site to embed
Copy and paste this code into your site to embed