ಬಿಜೆಪಿಯತ್ತ ಲಕ್ಷ್ಮಣ ಸವದಿ : ಸತ್ಯವೋ? ಮಿಥ್ಯವೋ? ಈ ಸುದ್ದಿ ಓದಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನನ್ನ ಹೆಣ ಕೂಡ ಬಿಜೆಪಿ ಕಚೇರಿಯತ್ತ ಹೋಗುವುದಿಲ್ಲ ಎಂದು ಹೇಳುತ್ತ ಕಾಂಗ್ರೆಸ್ ಸೇರಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಈಗ ಬಿಜೆಪಿಗೆ ಮರಳಲು ಆಸಕ್ತರಾಗಿದ್ದಾರೆಯೇ? ಜಗದೀಶ ಶೆಟ್ಟರ್ ಬಿಜೆಪಿಗೆ ಮರಳಿದ ಕ್ಷಣದಿಂದ ಈ ಸುದ್ದಿ ಮಾಧ್ಯಮಗಳಲ್ಲಿ ಅತೀ ಹೆಚ್ಚು ಟಿಆರ್ ಪಿ ಗಳಿಸುತ್ತಿರುವ ಸುದ್ದಿಯಾಗಿ ಪರಿಣಮಿಸಿದೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು, ರಾಜಕಾರಣಿಗಳು ಹೇಗೆ ಬೇಕಾದರೂ ಮಾತು ತಿರುಚುತ್ತಾರೆ, ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುವೂ ಅಲ್ಲ, ಶಾಶ್ವತ ಮಿತ್ರರೂ ಅಲ್ಲ ಎನ್ನುವ ಮಾತುಗಳಿವೆ. … Continue reading ಬಿಜೆಪಿಯತ್ತ ಲಕ್ಷ್ಮಣ ಸವದಿ : ಸತ್ಯವೋ? ಮಿಥ್ಯವೋ? ಈ ಸುದ್ದಿ ಓದಿ