*ಜನಸೇವೆಯೇ ಜೀವನಧರ್ಮ; ಭರವಸೆಯ ಸಂಕೇತ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಜನಸೇವೆಯನ್ನೇ ಜೀವನಧರ್ಮವಾಗಿ ಅಳವಡಿಸಿಕೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಹೆಸರು ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಮನಸ್ಸಿನಲ್ಲಿ ಒಂದು ಭರವಸೆಯ ಸಂಕೇತವಾಗಿದೆ. ಜನಸೇವೆ ಎಂಬ ಮಹೋನ್ನತ ಧ್ಯೇಯವನ್ನು ಜೀವನದ ಮಾರ್ಗದರ್ಶಕ ತತ್ವವನ್ನಾಗಿ ಮಾಡಿಕೊಂಡಿರುವ ಅವರು ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನಮನದಲ್ಲಿ ಭರವಸೆ, ಮಮತೆ ಮತ್ತು ವಿಶ್ವಾಸದ  ಪ್ರತೀಕವಾಗಿ ಮೂಡಿಬಂದಿದ್ದಾರೆ.   ರಾಜಕೀಯವನ್ನು ಅಧಿಕಾರದ ಸಾಧನವನ್ನಾಗಿ ನೋಡದೆ, ಜನಸೇವೆ ಎಂಬ ಕರ್ತವ್ಯವಾಗಿ ಕಂಡುಕೊಂಡಿರುವ ಅವರು, ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ ನಾಯಕಿ. ಸಮಾಜ ಪರಿವರ್ತನೆಯ ಪವಿತ್ರ ಸಾಧನೆಯೆಂದು … Continue reading *ಜನಸೇವೆಯೇ ಜೀವನಧರ್ಮ; ಭರವಸೆಯ ಸಂಕೇತ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*