*ಸಂಸತ್ ಘಟನೆ; ಬೆಳಗಾವಿ ಅಧಿವೇಶನದಲ್ಲಿ ಕೋಲಾಹಲ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಂಸತ್ ನಲ್ಲಿ ನಡೆದ ಭದ್ರತಾ ಲೋಪ ಹಾಗೂ ದುಷ್ಕರ್ಮಿಗಳಿಬ್ಬರೂ ಲೋಕಸಭೆಗೆ ನುಗ್ಗಿ ಕಲರ್ ಸ್ಪ್ರೇ ಹರಡಿದ ಘಟನೆ ಬೆನ್ನಲ್ಲೇ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲ- ಕೋಲಾಹಲ ನಡೆದು ಕಲಾಪವನ್ನು ಕೆಲಕಾಲ ಮುಂದೂಡಲಾಯಿತು. ಕಾನೂನು ಸಚಿವ ಹೆಚ್.ಕೆ.ಪಾಟೀಲ್, ವಿಷಯ ಪ್ರಸ್ತಾಪಿಸಿ ಸಂಸತ್ ಘಟನೆಯನ್ನು ಖಂಡಿಸಿದರು. ನಂತರ ವಿಪಕ್ಷ ನಾಯಕ ಆರ್.ಅಶೋಕ್, ಸಹ ಮಾತನಾಡಿ ನಾವು ನಮ್ಮ ಆಪ್ತ ಸಹಾಯಕರ ಮೂಲಕ ಪಾಸ್ ಗಳನ್ನು ವಿತರಣೆ ಮಾಡುತ್ತೇವೆ. ಅವರು … Continue reading *ಸಂಸತ್ ಘಟನೆ; ಬೆಳಗಾವಿ ಅಧಿವೇಶನದಲ್ಲಿ ಕೋಲಾಹಲ*