*ದ್ವೇಷ, ನಮ್ಮ ನಮ್ಮ ನಡುವೆ ಅನುಮಾನದ ಗೋಡೆಗಳು ಬೇಡ; ಉಪಪಂಗಡಗಳ ಮೇಲಾಟ ಬಿಟ್ಟು ಸಮಾಜವನ್ನು ಸಂಘಟಿಸಬೇಕಾಗಿದೆ; ಡಾ.ಪ್ರಭಾಕರ ಕೋರೆ ಕರೆ*

ಮಹಾಸಭೆಯಿಂದ ನೂತನ ಶಾಸಕರಿಗೆಗೌರವ ಸತ್ಕಾರ ಸಮಾರಂಭ ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಲಿಂಗಾಯತರು ವಾಸ್ತವದಲ್ಲಿ ಬಹುಸಂಖ್ಯಾತರಾಗಿದ್ದಾರೆ. ನಾವೆಲ್ಲ ಒಗ್ಗಟ್ಟಿನಿಂದ ಇದ್ದರೆ ಮಾತ್ರ ಅಧಿಕಾರ ನಮ್ಮ ಕೈಗೆ ದಕ್ಕುತ್ತದೆ, ಅದನ್ನು ಬಿಟ್ಟು ನಾವು ಉಪಪಂಗಡಗಳಲ್ಲಿ ಹಂಚಿಹೋದರೆ ಲಿಂಗಾಯತರು ಹುಡುಕಿದರೂ ಸಿಗುವುದಿಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಪ್ರಭಾಕರಕೋರೆಯವು ಹೇಳಿದರು. ಅವರು ಸುಭಾಷನಗರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಉಚಿತ ವಿದ್ಯಾರ್ಥಿನಿ ನಿಲಯಆವರಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಜಿಲ್ಲೆಯ ಶಾಸಕರು ಹಾಗೂ ಸಚಿವರಿಗೆ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ … Continue reading *ದ್ವೇಷ, ನಮ್ಮ ನಮ್ಮ ನಡುವೆ ಅನುಮಾನದ ಗೋಡೆಗಳು ಬೇಡ; ಉಪಪಂಗಡಗಳ ಮೇಲಾಟ ಬಿಟ್ಟು ಸಮಾಜವನ್ನು ಸಂಘಟಿಸಬೇಕಾಗಿದೆ; ಡಾ.ಪ್ರಭಾಕರ ಕೋರೆ ಕರೆ*