*ಮಹೇಶ್ ಫೌಂಡೇಶನ್‌ ಗೆ 5 ಎಕರೆ ಭೂಮಿ, 10 ಲಕ್ಷ ರೂ. ನೀಡುತ್ತೇನೆ: ಸಚಿವ ಸತೀಶ್‌ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಮಹೇಶ್ ಫೌಂಡೇಶನ್ ಕಾರ್ಯ ಶ್ಲಾಘನೀಯ. ಮಹೇಶ್ ಫೌಂಡೇಶನ್ ಗೆ ಯಮಕನಮರಡಿ ಕ್ಷೇತ್ರದಲ್ಲಿ 5 ಎಕರೆ ಭೂಮಿ ನೀಡಿ, ಕಟ್ಟಡವನ್ನು ನಾನೇ ಕಟ್ಟಿಸಿ ಕೊಡುತ್ತೇನೆ, ವರ್ಷಕ್ಕೆ 10 ಲಕ್ಷ ರೂಪಾಯಿಯನ್ನು ಸಿ.ಎಸ್.‌ ಆರ್‌ ಪಂಡ್‌ ನಿಂದ ನೀಡುತ್ತೇನೆಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ಬೆಳಗಾವಿ ಸಮೀಪ ಇರುವ ಕಣಬರ್ಗಿಯಲ್ಲಿನ ಮಹೇಶ ಫೌಂಡೇಶನ್‌ನ ಉತ್ಕರ್ಷ ಶಾಲೆ ಮತ್ತು ಮೈಬ್ಲಡ್ ಚಾರಿಟೇಬಲ್ ಬ್ಲಡ್ ಬ್ಯಾಂಕ್ ನ್ನು … Continue reading *ಮಹೇಶ್ ಫೌಂಡೇಶನ್‌ ಗೆ 5 ಎಕರೆ ಭೂಮಿ, 10 ಲಕ್ಷ ರೂ. ನೀಡುತ್ತೇನೆ: ಸಚಿವ ಸತೀಶ್‌ ಜಾರಕಿಹೊಳಿ*