*ಮಹಿಷ ದಸರಾ ಆಚರಣೆ ಆದ್ರೆ ನಾವಾ? ಅವರಾ? ನೋಡೇಬಿಡೋಣ: ಪ್ರತಾಪ ಸಿಂಹ ಗುಡುಗು*

 ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ದಸರಾ ಆಚರಣೆಗೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಇದ್ದು, ಸಕಲ ಸಿದ್ಧತೆಗಳು ನಡೆಯುತ್ತಿದೆ. ದಸರಾ ಎಂದಾಕ್ಷಣ ಚರ್ಚೆಗೆ ಬರುವ ಮಹಿಷ ದಸರಾ ಬಗ್ಗೆ ಈ ಬಾರಿಯೂ ವಿವಾದ ಸೃಷ್ಟಿಸಿದ್ದು, ಚರ್ಚೆಗೆ ಗ್ರಾಸವಾಗಿದೆ. ಮೈಸೂರಿನಲ್ಲಿ ಸೆಪ್ಟೆಂಬರ್ 29 ರಂದು ಮಹಿಷ ದಸರಾ ಮಾಡುತ್ತೇವೆ ಅಂತ ಮಹಿಷ ದಸರಾ ಆಚರಣಾ ಸಮಿತಿ ಹೇಳಿದ್ದು, ಚಾಮುಂಡಿ ಬೆಟ್ಟದಲ್ಲಿನ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಮಹಿಷ ದಸರಾ ಮಾಡುತ್ತೇವೆ. ಅಲ್ಲದೇ ಈ ಬಾರಿಯಿಂದ ಮಹಿಷ ದಸರಾ ಬದಲು ‘ಮಹಿಷ … Continue reading *ಮಹಿಷ ದಸರಾ ಆಚರಣೆ ಆದ್ರೆ ನಾವಾ? ಅವರಾ? ನೋಡೇಬಿಡೋಣ: ಪ್ರತಾಪ ಸಿಂಹ ಗುಡುಗು*