ಗಗನಸಖಿ ಕೊಲೆ ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ಮುಂಬಯಿಯ: ತರಬೇತಿ ನಿರತ ಗಗನಸಖಿಯನ್ನು ಕೊಲೆಗೈದಿದ್ದ ಆರೋಪಿ ಮುಂಬೈನಲ್ಲಿ ಪೊಲೀಸ್ ವಶದಲ್ಲಿರುವ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಕ್ರಮ್ ಅತ್ವಾಲ್ ಆತ್ಮಹತ್ಯೆ ಮಾಡಿಕೊಂಡವ. ಛತ್ತೀಸ್ ಗಡ ಮೂಲದ 25ರ ಹರೆಯದ ತರಬೇತಿ ನಿರತ ಗಗನಸಖಿ ರೂಪಾಲ್ ಓಗ್ರೆ ಅವರು ಮುಂಬಯಿಯ ಅಂಧೇರಿಯ ಮರೋಲ್ ನ ಟಾಟಾ ಪವರ್ ಸ್ಟೇಷನ್ ಬಳಿಯ ಎನ್‌ಜಿ ಕಾಂಪ್ಲೆಕ್ಸ್‌ನಲ್ಲಿರುವ ಫ್ಲ್ಯಾಟ್ ನಲ್ಲಿ ತಮ್ಮ ಸಹೋದರಿ ಹಾಗೂ ಗೆಳೆಯದೊಂದಿಗೆ ವಾಸವಾಗಿದ್ದರು. ಕಳೆದ ಸೋಮವಾರ (ಸೆ.4) ಅವರನ್ನು ಅದೇ ಫ್ಲ್ಯಾಟ್ ನಲ್ಲಿ ಕತ್ತು ಸೀಳಿ … Continue reading ಗಗನಸಖಿ ಕೊಲೆ ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ