ಜೊಲ್ಲೆ ದಂಪತಿ ಪುತ್ರ, ಉದ್ಯಮಿ ಬಸವಪ್ರಸಾದ ವಿವಾಹ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ದ್ವಿತೀಯ ಪುತ್ರ, ಉದ್ಯಮಿ ಬಸವಪ್ರಸಾದ ಅವರ ವಿವಾಹ ಕಾಕತಿ ಸಮೀಪದ ಜೊಲ್ಲೆಯವರ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ನಡೆಯಿತು. ಹುಮನಾಬಾದ್ ನ ವೀರಣ್ಣ ಪಾಟೀಲ ಹಾಗೂ ವಿಜಯಲಕ್ಷ್ಮೀ ಪಾಟೀಲ ಅವರ ಪುತ್ರಿ ಯಶಸ್ವಿನಿ ಅವರ ಜೊತೆ ಬಸವ ಪ್ರಸಾದ ವಿವಾಹ ಜರುಗಿತು. ಈ ಸಂದರ್ಭದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಆಶೀರ್ವದಿಸಿ ನೂತನ ದಂಪತಿಗಳಿಗೆ … Continue reading ಜೊಲ್ಲೆ ದಂಪತಿ ಪುತ್ರ, ಉದ್ಯಮಿ ಬಸವಪ್ರಸಾದ ವಿವಾಹ