*ಸ್ಮೃತಿ ಭವನ ನಿರ್ಮಾಣದ ಮೂಲಕ ಮತ್ತೆ ಕನ್ನಡಿಗರನ್ನು ಕೆಣಕಲು ಮುಂದಾದ ಎಂಇಎಸ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಹಾರಾಷ್ಟ್ರ ಸರಕಾರದ ಅನುದಾನ ಪಡೆದು ಬೆಳಗಾವಿಯಲ್ಲಿ ಎಮ್ ಈ ಎಸ್ ಸ್ಮೃತಿ ಭವನ ನಿರ್ಮಾಣಕ್ಕೆ ಮುಂದಾಗಿದ್ದು, ತನ್ಮೂಲಕ ಕರ್ನಾಟಕ ಸರಕಾರ ಹಾಗೂ ಕನ್ನಡಿಗರನ್ನು ಕೆಣಕಲು ಮುಂದಾಗಿದೆ.  ಬೆಳಗಾವಿ ಬಳಿಯ ಹಿಂಡಲಗಾದಲ್ಲಿ “ಸ್ಮೃತಿ ಭವನ” ನಿರ್ಮಾಣಕ್ಕಾಗಿ ಎಮ್.ಇ.ಎಸ್.ಮುಖಂಡರು ಮಾರ್ಚ್ 31 ರಂದು ಭೂಮಿ ಪೂಜೆ ನೆರವೇರಿಸಿದ್ದಾರೆ. 1986 ರ ಜೂನ್ ಒಂದರಂದು ಮಹಾರಾಷ್ಟ್ರದ ಧುರೀಣ ಶರದ ಪವಾರ ಅವರು ಬೆಳಗಾವಿಯಲ್ಲಿ ಆರಂಭಿಸಿದ “ಸೀಮಾ ಲಢಾಯಿ” ( ಗಡಿ ಚಳವಳಿ) ಕಾಲಕ್ಕೆ ಭಾರೀ ಹಿಂಸಾಚಾರ … Continue reading *ಸ್ಮೃತಿ ಭವನ ನಿರ್ಮಾಣದ ಮೂಲಕ ಮತ್ತೆ ಕನ್ನಡಿಗರನ್ನು ಕೆಣಕಲು ಮುಂದಾದ ಎಂಇಎಸ್*