*ಗನ್ ಜೊತೆ ಆಟವಾಡುತ್ತಿದ್ದ ಬಾಲಕನಿಗೆ ಮಿಸ್ ಫೈರ್; ಗುಂಡೇಟು ತಗುಲಿ ಬಾಲಕ ಸಾವು*

ಪ್ರಗತಿವಾಹಿನಿ ಸುದ್ದಿ: ಏರ್ ಗನ್ ಜೊತೆ ಆಟವಾಡುತ್ತಿದ್ದ ಬಾಲಕ ಗನ್ ಮಿಸ್ ಫೈರ್ ಆಗಿ ಗುಂಡೇಟು ತಗುಲಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯಲ್ಲಿ ನಡೆದಿದೆ. ಪೋಷಕರ ಬೇಜವಾಬ್ದಾರಿಗೆ ಹೆತ್ತ ಮಗು ಬಲಿಯಾದಂತಾಗಿದೆ. ಮಿಸ್ ಫೈರ್ ಆಗಿ ಗುಂಡೇಟು ಮಗುವಿನ ದೇಹದೊಳಗೆ ಹೊಕ್ಕಿದೆ. 7 ವರ್ಷದ ಬಾಲಕ ವಿಷ್ಣು ಮೃತ ದುರ್ದೈವಿ. ಕಾಫಿ ತೋಟದಲ್ಲಿ ಮಂಗಗಳನ್ನು ಓಡಿದ್ಸುವ ಏರ್ ಗನ್ ಜೊತೆ ಬಾಲಕ ಮನೆ ಮುಂದೆ ಆಟವಾಡುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ಬಾಲಕ ಟ್ರಿಗರ್ ಒತ್ತಿದ್ದಾನೆ. ಪರಿಣಾಮ … Continue reading *ಗನ್ ಜೊತೆ ಆಟವಾಡುತ್ತಿದ್ದ ಬಾಲಕನಿಗೆ ಮಿಸ್ ಫೈರ್; ಗುಂಡೇಟು ತಗುಲಿ ಬಾಲಕ ಸಾವು*