*ನಿರಂತರ ಮಳೆಗೆ ಮಣ್ಣು ಕುಸಿದು ತಾಯಿ ಹಾಗೂ ಇಬ್ಬರು ಮಕ್ಕಳ ಸಾವು*

ಪ್ರಗತಿವಾಹಿನಿ ಸುದ್ದಿ: ಸತತವಾಗಿ ಸುರಿದ ಮಳೆಗೆ ಮಣ್ಣು ಕುಸಿದು ತಾಯಿ ಹಾಗೂ ಇಬ್ಬರು ಮಕ್ಕಳು ಜೀವಂತ ಸಮಾಧಿಯಾಗಿರುವ ಘಟನೆ ನಡೆದಿದೆ. ಮಂಗಳೂರು ನಗರದ ಕಂಕನಾಡಿ ನಾಗುರಿ ಬಳಿ ಈ ದುರ್ಘಟನೆ ನಡೆದಿದೆ.‌ ಮೃತಪಟ್ಟವರೆಲ್ಲರೂ ಮೂಲತಃ ಬಿಹಾರದವರಾಗಿದ್ದು ಮಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ನಿರಂತರ ಮಳೆಯ ಆರ್ಭಟಕ್ಕೆ ನಾಗುರಿಯಲ್ಲಿರುವ ಕಂಕನಾಡಿ ನಗರ ಪೊಲೀಸ್ ಠಾಣೆಯ ಸಮೀಪದಲ್ಲೇ ಇದ್ದ ಹಳೇ ಮನೆಯೊಂದರ ಮೇಲೆ ಪಕ್ಕದ ಗುಡ್ಡದ ದರೆ (ಮಣ್ಣಿನ ರಾಶಿ) ಕುಸಿದು ಬಿದ್ದಿದೆ. ದರೆ ಕುಸಿದ ರಭಸಕ್ಕೆ ಮನೆಯಲ್ಲಿದ್ದ … Continue reading *ನಿರಂತರ ಮಳೆಗೆ ಮಣ್ಣು ಕುಸಿದು ತಾಯಿ ಹಾಗೂ ಇಬ್ಬರು ಮಕ್ಕಳ ಸಾವು*