*48 ಗಂಟೆಗಳಲ್ಲಿ ಕೊಲೆ ಆರೋಪಿಗಳನ್ನು ಬಂಧಿಸಿದ ಖಾನಾಪುರ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ-ಪಣಜಿ ಹೈವೆ ಕಾಮಗಾರಿ ಮಾಡುತ್ತಿರುವ ಯಶಸ್ವಿ ರೋಡ್ ವರ್ಕ್ಸ್ ಕಂಪನಿಯ ಚಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸರು 48 ಗಂಟೆಗಳಲ್ಲಿ ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ. ಯಶಸ್ವಿ ರೋಡ್ ವರ್ಕ್ಸ್ ಕಂಪನಿ ಚಾಲಕ ಜಟ್ಟೆಪ್ಪಾ ಅಲಿಯಾಸ್ ರವಿ ಶರಣಪ್ಪಾ ಹಿರೇಕುರಬರ (35 ) ನನ್ನು ಮಾರ್ಚ್ 26 ರಂದು ರಾತ್ರಿ 09 ಗಂಟೆಯ ಸುಮಾರಿಗೆ ಖಾನಾಪೂರ ತಾಲೂಕಿನ ಮಾಡಿಗುಂಜಿ ಗ್ರಾಮ ಹದ್ದಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ವಿಜಯಕುಮಾರ ತಂದೆ ನಿಂಗಣ್ಣಾ (27) ತೇವರ … Continue reading *48 ಗಂಟೆಗಳಲ್ಲಿ ಕೊಲೆ ಆರೋಪಿಗಳನ್ನು ಬಂಧಿಸಿದ ಖಾನಾಪುರ ಪೊಲೀಸರು*