ವ್ಯಕ್ತಿ ಕೊಲೆ; ಆರೋಪಿ ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಪಟ್ಟಣದ ಬೆಲ್ಲದ ಬಾಗೇವಾಡಿ ರಸ್ತೆಯ ಚಿಕ್ಕೋಡಿ ಉಪ ಕಾಲುವೆಯ ರಸ್ತೆಯ ಪಕ್ಕದಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆಗೈಯ್ಯಲಾಗಿದೆ. ಘಟನೆ ಮಂಗಳವಾರ ತಡ ರಾತ್ರಿಯಲ್ಲಿ ಜರುಗಿದೆ. ಮೃತ ವ್ಯಕ್ತಿಯು ಹುಕ್ಕೇರಿ ತಾಲೂಕಿನ ಶಿರಹಟ್ಟಿ ಕೆ.ಡಿ ಗ್ರಾಮದ ಭೀಮಣ್ಣ ಕಲ್ಲಪ್ಪ.ಮುನ್ನೋಳ (51)ಎಂಬುದಾಗಿ ತಿಳಿದಿದೆ. ಮೃತನಿಗೆ ನಾಲ್ಕು ಅಣ್ಣ-ತಮ್ಮಂದರರಿದ್ದರು. ಅವರೆಲ್ಲರೂ ಈ ಮೊದಲೇ ನಿಧನರಾಗಿದ್ದಾರೆ. ಕೊಲೆಯಾದ ಭೀಮಪ್ಪಗೆ ಮದುವೆ ಆಗಿರಲಿಲ್ಲಾ ಮತ್ತು ಕುಡಿತದ ಚಟದಿಂದಾಗಿ ತನ್ನ ಜಮೀನನ್ನು ಬೇರೆಯರಿಗೆ ಕೊಟ್ಟಿದ್ದರು ಎಂದು ಅವರ ಅಣ್ಣನ ಮಗಳು ಹೇಳಿದ್ದಾರೆ ಕೊಲೆಗೈದವರು ಯಾರು … Continue reading ವ್ಯಕ್ತಿ ಕೊಲೆ; ಆರೋಪಿ ನಾಪತ್ತೆ