*ಎಷ್ಟೇ ಹುಡುಕಿದರೂ ಸಿಗದ ಕನ್ಯೆ: ಬೇಸತ್ತು ಡಿಸಿ ಮೊರೆ ಹೋದ ಯುವ ರೈತ*

ಪ್ರಗತಿವಾಹಿನಿ ಸುದ್ದಿ : ಯುವಕರಿಗೆ ಕನ್ಯೆ ಸಿಗುತ್ತಿಲ್ಲ ಎಂಬ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಏಕೆಂದರೆ ಇದು ಒಬ್ಬಿಬ್ಬರ ಸಮಸ್ಯೆ ಅಲ್ಲ, ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ಯುವ ರೈತರ ಗೋಳು ಕೇಳೋರೆ ಇಲ್ಲ ಎನ್ನುವಂತಾಗಿದೆ ಸದ್ಯದ ಪರಿಸ್ಥಿತಿ. ಹೌದು, ದೇಶದ ಬೆನ್ನಲೆಬು, ದೇಶಕ್ಕೆ ಆಹಾರ ಕೊಡುವ ಅನ್ನದಾತ ಅಂತಾ ಹೇಳುವ ಬಹುತೇಕರು ರೈತರ ಮಕ್ಕಳಿಗೆ, ಯುವ ರೈತರಿಗೆ ಕನ್ಯೆ ಕೊಡಲು ಒಪ್ಪದಿರುವುದು ವಿಪರ್ಯಾಸ. ಹಾಗೇ ರೈತರನ್ನು ಒಪ್ಪಿ ಮದುವೆ ಮಾಡಿಕೊಳ್ಳಲು ಯುವತಿಯರು ಹಿಂದೇಟು … Continue reading *ಎಷ್ಟೇ ಹುಡುಕಿದರೂ ಸಿಗದ ಕನ್ಯೆ: ಬೇಸತ್ತು ಡಿಸಿ ಮೊರೆ ಹೋದ ಯುವ ರೈತ*