ಪ್ರಜ್ವಲ್ ಬಂಧನಕ್ಕೆ ಎಸ್ಐಟಿ ವಿದೇಶಕ್ಕೆ ಹೋಗುವ ಅಗತ್ಯ ಇಲ್ಲ: ಗೃಹ ಸಚಿವ ಪರಮೇಶ್ವರ್

ಪ್ರಗತಿವಾಹಿನಿ ಸುದ್ದಿ:  ಪ್ರಜ್ವಲ್ ಪ್ರಕರಣ​​​ದಲ್ಲಿ ಈಗಾಗಲೇ ಬ್ಲೂ ಕಾರ್ನರ್​ ನೋಟಿಸ್​ ಜಾರಿ ಮಾಡಿದ್ದೇವೆ. ಎಸ್​​ಐಟಿ ಅಧಿಕಾರಿಗಳು ವಿದೇಶಕ್ಕೆ ಹೋಗಿ ಅವರನ್ನು ಪತ್ತೆ ಹಚ್ಚುವ ಅಗತ್ಯವಿಲ್ಲ. ಆದ್ದರಿಂದ ಇಂಟರ್​​​ಪೋಲ್​​ ಅಧಿಕಾರಿಗಳೇ ಎಸ್​​ಐಟಿ ಅಧಿಕಾರಿಗಳಿಗೆ ಮಾಹಿತಿ ಪೂರೈಸಲಿದ್ದಾರೆ ಎಂದು ಹೋಮ್ ಮಿನಿಸ್ಟರ್ ಡಾ.ಜಿ.ಪರಮೇಶ್ವರ್ ಅವರು ವಾರ್ನಿಂಗ್ ನೀಡಿದ್ದಾರೆ‌‌.  ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂಸದ ಪ್ರಜ್ವಲ್​​ ರೇವಣ್ಣದ್ದೆ ಎನ್ನಲಾದ ಅಶ್ಲೀಲ ವಿಡಿಯೋ ಕೇಸ್​  ಸಂಬಂಧ ಹೇಳಿಕೆ ನೀಡುವವರ ವಿರುದ್ಧವೂ 41 A ಪ್ರಕಾರ ವಿಚಾರಣೆ ನಡೆಸಬೇಕಾಗುತ್ತದೆ. ಪ್ರಕರಣದ ಬಗ್ಗೆ … Continue reading ಪ್ರಜ್ವಲ್ ಬಂಧನಕ್ಕೆ ಎಸ್ಐಟಿ ವಿದೇಶಕ್ಕೆ ಹೋಗುವ ಅಗತ್ಯ ಇಲ್ಲ: ಗೃಹ ಸಚಿವ ಪರಮೇಶ್ವರ್