*ಗಂಡು ಮಗು ಹುಟ್ಟಿದ್ದಕ್ಕೆ ಎಣ್ಣೆ ಪಾರ್ಟಿ: ಮೊಹರಂ ಸಂಭ್ರಮಾಚರಣೆ ವೇಳೆ ಬಿತ್ತು ಹೆಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಂಡು ಮಗು ಹುಟ್ಟಿದ ಸಂಭ್ರಮದ ಪಾರ್ಟಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಜಜ್ಜಿ ಕೊಂದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದಲ್ಲಿ ನಡೆದಿದೆ. ಹಣಮಂತ ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಮೊಹರಂ ಹಬ್ಬದ ಸಡಗರ ಮನೆಮಾಡಿತ್ತು. ಈ ನಡುವೆ ಮಗು ಜನಿಸಿದ ಖುಷಿಯಲ್ಲಿದ್ದ ಹಣಮಂತ ಮತ್ತು ವಿಶ್ವನಾಥ ಇಬ್ಬರು ಗ್ರಾಮದ ಕಟ್ಟೆಯೊಂದರ ಮೇಲೆ ಕುಳಿತು ಮದ್ಯ ಸೇವಿಸುತ್ತಿದ್ದರು. ಮದ್ಯದ ಮತ್ತಿನಲ್ಲಿದ್ದ ಇಬ್ಬರ ನಡುವೆ ಪಾರ್ಟಿ ಕೊಡುವ … Continue reading *ಗಂಡು ಮಗು ಹುಟ್ಟಿದ್ದಕ್ಕೆ ಎಣ್ಣೆ ಪಾರ್ಟಿ: ಮೊಹರಂ ಸಂಭ್ರಮಾಚರಣೆ ವೇಳೆ ಬಿತ್ತು ಹೆಣ*