*20 ರಂದು “ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ನಿವಾರಣಾ ಸಭೆ”*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ : ಬೆಳಗಾವಿಯ ಕೆ.ಇ.ಆರ್.ಸಿ ಹಾಗೂ ಹೆಸ್ತಾಂ ನಿಗಮ ಕಛೇರಿಯರವರ ನಿರ್ದೇಶನಗಳ ಮೇರೆಗೆ ಕಾಪಾ, ನಗರ ಉಪವಿಭಾಗ-೦೩, ಹುವಿಸಕಂನಿ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್), ರವರ ಅಧ್ಯಕ್ಷತೆಯಲ್ಲಿ ನಗರದ ಕಾರ್ಯ ಮತ್ತು ಪಾಲನೆ, ನಗರ ಉಪ ವಿಭಾಗ ನಂ-೩ ರ ಕಛೇರಿಯಲ್ಲಿ ಶನಿವಾರ (ಜ.೨೦) ೨೦೨೪ ರಂದು ಬೆಳಗ್ಗೆ ೧೦:೩೦ ಘಂಟೆಗೆ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ನಿವಾರಣಾ ಸಭೆ’ ಆಯೋಜಿಸಲಾಗಿದೆ. ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಹುವಿಸಕಂನಿಂ … Continue reading *20 ರಂದು “ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ನಿವಾರಣಾ ಸಭೆ”*