*ನ್ಯಾನೊತಂತ್ರಜ್ಞಾನದ ಕುರಿತು, ಪ್ರಾಧ್ಯಾಪಕರಿಗೆ ಮೂರು ದಿನಗಳ ಕಾರ್ಯಾಗಾರಕ್ಕೆ ಚಾಲನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇದೇ ಜನವರಿ 17 ರಂದು ಬೆಳಗಾವಿಯ ಕೆಎಲ್ಎಸ್ ಜಿಆಯ್ ಟಿಯಲ್ಲಿ ನ್ಯಾನೊತಂತ್ರಜ್ಞಾನದ ಕುರಿತು ಪ್ರಾಧ್ಯಾಪಕರಿಗೆ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾದ ಕೆಎಸ್‌ಸಿಎಸ್‌ಟಿ ಕಾರ್ಯದರ್ಶಿ ಡಾ.ಅಶೋಕ್ ಎಂ.ರಾಯಚೂರು , ಐಐಎಸ್‌ಸಿ ಬೆಂಗಳೂರಿನ ಪ್ರಾಧ್ಯಾಪಕರು, ಸಭೆಯನ್ನು ಉದ್ದೇಶಿಸಿ ನ್ಯಾನೊತಂತ್ರಜ್ಞಾನದ ಉಜ್ಜ್ವಲ ಭವಿಷ್ಯದ ಕುರಿತು ತಿಳಿಸಿದರು. ಗೌರವ ಅತಿಥಿಗಳಾಗಿ ಆಗಮಿಸಿದ, ಐಐಟಿ ಮದ್ರಾಸ್‌ನ ಪ್ರಾಧ್ಯಾಪಕ ಡಾ.ಬಸವರಾಜ ಎಂ.ಜಿ , ಮಾತನಾಡಿ, ಇನ್ನೂ ಇಂತಹ ಹೆಚ್ಚಿನ ಕಾರ್ಯಾಗಾರಗಳು ನಡೆಸಲು ಹಾಗೂ ಇದರ ಲಾಭ ಪಡೆಯಲು … Continue reading *ನ್ಯಾನೊತಂತ್ರಜ್ಞಾನದ ಕುರಿತು, ಪ್ರಾಧ್ಯಾಪಕರಿಗೆ ಮೂರು ದಿನಗಳ ಕಾರ್ಯಾಗಾರಕ್ಕೆ ಚಾಲನೆ*