*ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಹಾಯ್ದು ಓರ್ವ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಣಪತಿ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದರೆ ಮತ್ತೋರ್ವನಿಗೆ ಗಂಭಿರ ಗಾಯವಾಗಿರುವ ಘಟನೆ ಬೆಳಗಾವಿ ನಗರದಲ್ಲಿ ತಡ ರಾತ್ರಿ ನಡೆದಿದೆ.  ಈ ಘಟನೆಯಲ್ಲಿ ಗಣಪತಿ ನೋಡಲು ಬಂದಿದ್ದ ಸುಳಗಾ ನಿವಾಸಿಗಳಾದ ವಿಜಯ ರಾಜಗೋಳಕರ್ (55) ಗೆ ಗಂಭೀರ ಗಾಯವಾಗಿದೆ.‌ ಸದಾನಂದ ಚವ್ಹಾಣ ಪಾಟೀಲ್ (48) ಎಂಬುವರು ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ನಗರದ ಪಾಟೀಲ್ ಮಾಳಾ ಗಣಪತಿಯ ವಿಸರ್ಜನೆ ವೇಳೆ ಇಬ್ಬರು ವ್ಯಕ್ತಿಗಳು ಗಣಪತಿ ನೋಡಲು ಬಂದಿದ್ದರು. ಇದೇ ವೇಳೆ ಪಾಟೀಲ್ ಮಾಳಾ … Continue reading *ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಹಾಯ್ದು ಓರ್ವ ಸಾವು*