*ಆಪರೇಷನ್ ಸಿಂಧೂರ: ಜಿಲ್ಲೆಯಾದ್ಯಂತ ಸೆಲೆಬ್ರೇಷನ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಶ್ಮೀರದ ಪಹಲ್ಗಾಮ್ ದಲ್ಲಿ ನಡೆದ ಉಗ್ರರ ಪೈಶಾಚಿಕ ದಾಳಿ ವಿರುದ್ಧ ಸಿಡಿದೆದ್ದ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಏರ್ ಸ್ಟ್ರೈಕ್ ಮಾಡುವ ಮೂಲಕ ಉಗ್ರರ ಹೆಡೆಮುರಿ ಕಟ್ಟಿದ್ದಕ್ಕೆ ಬೆಳಗಾವಿ ಜಿಲ್ಲೆಯಾದ್ಯಂತ ಸಂಭ್ರಮಾಚರಣೆ ನಡೆಸಲಾಗಿದೆ. ಮಾಜಿ ಸೈನಿಕರಿಂದ ಸಂಭ್ರಮಾಚರಣೆ ಪಾಪಿ ಪಾಕಿಸ್ತಾನದ ಮೇಲೆ ಭಾರತ ಸೇಡು ತೀರಿಸಿಕೊಳ್ಳಲು ಭಾರತ ಮಧ್ಯರಾತ್ರಿಯಿಂದಲೆ ದಾಳಿ ಮಾಡುತ್ತಿದ್ದು, ಬೆಳಗಾವಿಯಲ್ಲಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಹಾಗೂ ನಾಗರಿಕರು ಸೆಲೆಬ್ರೇಷನ್ ಮಾಡಿದ್ದಾರೆ. ಭಾರತದ ಧ್ವಜ ಹಿಡಿದು, ಸಿಹಿ ಹಂಚಿ ಮಾಜಿ … Continue reading *ಆಪರೇಷನ್ ಸಿಂಧೂರ: ಜಿಲ್ಲೆಯಾದ್ಯಂತ ಸೆಲೆಬ್ರೇಷನ್*