*ವೈದ್ಯರು ಸಾಹಿತ್ಯದ ಮೂಲಕ ಸಮಾಜವನ್ನು ಸುಧಾರಿಸುವಂತಾಗಬೇಕು: ಜಯಂತ ಕಾಯ್ಕಿಣಿ*

ಜೆಎನ್‌ಎಂಸಿ ಕನ್ನಡ ಬಳಗದ ಅಡಿಯಲ್ಲಿ ವೈದ್ಯ ಬರಹಗಾರರ ಐದನೇ ರಾಜ್ಯ ಸಮ್ಮೇಳನ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: : ವೈದ್ಯರು ಕಾಯಿಲೆಯನ್ನು ಗುಣ ಪಡಿಸಿದರೆ ಸಾಲದು. ಸಮಾಜವನ್ನು ಸುಧಾರಿಸಬೇಕು. ಜಾತಿ, ಮತ, ಭಾಷೆ, ಬೇಧ ಭಾವ ತೊಲಗಿಸುವ ಶಕ್ತಿ ವೈದ್ಯರಲ್ಲಿದೆ. ಕಲೆ ಮತ್ತು ವಿಜ್ಞಾನ ಬೇರೆ ಬೇರೆ ಅಲ್ಲ. ಅವರೆಡನ್ನೂ ಒಂದೇ ಆಗಿ ಸಮೀಕರಿಸಬೇಕು. ನಾವು ಓದಿದ ಕ್ಷೇತ್ರಗಳು ಬೇರೆಯಾಗಿದ್ದರೆ ಏನಾಯಿತು. ಅಭಿರುಚಿಯಿದ್ದ ವ್ಯಕ್ತಿ ಯಾವುದನ್ನೂ ಬರೆಯಬಲ್ಲ ಎಂದು ಹಿರಿಯ ಸಾಹಿತಿ ಡಾ.ಜಯಂತ ಕಾಯ್ಕಿಣಿ ಅವರಿಂದಿಲ್ಲಿ ಹೇಳಿದರು.ಭಾರತೀಯ ವೈದ್ಯಕೀಯ … Continue reading *ವೈದ್ಯರು ಸಾಹಿತ್ಯದ ಮೂಲಕ ಸಮಾಜವನ್ನು ಸುಧಾರಿಸುವಂತಾಗಬೇಕು: ಜಯಂತ ಕಾಯ್ಕಿಣಿ*