*ವರಕವಿ ಬೇಂದ್ರೆಯವರ ಜನ್ಮದಿನದ ಪ್ರಯುಕ್ತ ಕವಿದಿನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ೨೦ನೇ ಶತಮಾನದಲ್ಲಿ ಕನ್ನಡ ನಾಡು ಕಂಡ ದಾರ್ಶನಿಕ ಕವಿ ಬೇಂದ್ರೆ.ಯುಗಪ್ರಜ್ಞೆಯೇ ಅವರ ಸಮಗ್ರ ಕಾವ್ಯಗಳಲ್ಲಿ ಜೀವದ್ರವ್ಯವಾಗಿ ಹರಿಸಿದೆ ಬೇಂದ್ರೆ  ಕವಿರೂಪದ  ದಾರ್ಶನಿಕ. ಅವರ ಸಮಗ್ರ ಸಾಹಿತ್ಯ ಈ ನೆಲದ  ಪ್ರಾತಿನಿಧಿಕ ಅಭಿವ್ಯಕ್ತಿ ಎಂದು ಕಲೇಸಂ ಬೆಳಗಾವಿ ಘಟಕ  ಅಧ್ಯಕ್ಷರಾದ ಡಾ.ಕೆ ಆರ್ ಸಿದ್ಧಗಂಗಮ್ಮ ಅವರು ಹೇಳಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ , ಬೆಂಗಳೂರು  ಚಕೋರ ಸಾಹಿತ್ಯ ವಿಚಾರ ವೇದಿಕೆ ,ಬೆಳಗಾವಿ ಕರ್ನಾಟಕ ಲೇಖಕಿಯರ ಸಂಘ ಬೆಳಗಾವಿ ಇವರ ಸಹಯೋಗದಲ್ಲಿ ದಿನಾಂಕ  ೩೧- ೧-೨೦೨೫ … Continue reading *ವರಕವಿ ಬೇಂದ್ರೆಯವರ ಜನ್ಮದಿನದ ಪ್ರಯುಕ್ತ ಕವಿದಿನ*