*ಬಾವಿ ಸ್ವಚ್ಛತೆ ವೇಳೆ ದುರಂತ: 8 ಜನರು ದುರ್ಮರಣ*
ಪ್ರಗತಿವಾಹಿನಿ ಸುದ್ದಿ: ಬಾವಿ ಸ್ವಚ್ಛಗೊಳಿಸುವಾಗ ವಿಷಾನೀಲ ಸೋರಿಕೆಯಾಗಿ 8 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಕೊಂಡಾವತ್ ನಲ್ಲಿ ಈ ಘಟನೆ ನಡೆದಿದೆ. ಗಂಗೌರ್ ಮಾತಾ ವಿಶೇಷ ಆಚರಣೆಗಾಗಿ ಛೈಗಾಂವ್ ಮಖಾನ್ ಪ್ರದೇಶದಲ್ಲಿನ ಬಾವಿ ಸ್ವಚ್ಛ ಮಾಅಡುವಾಗ ಈ ದುರಂತ ಸಂಭವಿಸಿದೆ. ಆರಂಭದಲ್ಲಿ ಇಬ್ಬರು ಬಾವಿಗಿಳಿದು ಸ್ವಚ್ಛತೆ ಮಾಡುತ್ತಿದ್ದರು. ಅವರಿಗೆ ಉಸಿರುಗಟ್ಟಿ ಅಸ್ವಸ್ಥರಾಗುತ್ತಿದ್ದಂತೆ ಇನ್ನೂ ಆರು ಜನರು ಬಾವಿಗಿಳಿದು ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಎಂಟೂ ಜನರು ಬಾವಿಯಿಂದ ಹೊರಬರಲಾಗದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬಾವಿಯಲ್ಲಿ ವಿಷಾನೀಲ ಸೋರಿಕೆಯಿಂದಾಗಿ ರಕ್ಷಣಾ … Continue reading *ಬಾವಿ ಸ್ವಚ್ಛತೆ ವೇಳೆ ದುರಂತ: 8 ಜನರು ದುರ್ಮರಣ*
Copy and paste this URL into your WordPress site to embed
Copy and paste this code into your site to embed