*ಫೋನ್ ರಿಸೀವ್ ಮಾಡಿಲ್ಲ ಎಂದು ಬಾಣಂತಿ ಪತ್ನಿಯನ್ನೇ ಕೊಲೆಗೈದ ಪೇದೆ ಪತಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಫೋನ್ ರಿಸೀವ್ ಮಾಡಲಿಲ್ಲ ಎಂಬ ಕಾರಣಕ್ಕೆ ಪೊಲೀಸ್ ಪೇದೆಯೊಬ್ಬ ಬಾಣಂತಿ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ನಡೆದಿದೆ. ಕಿಶೋರ್ ಪತ್ನಿಯನ್ನೇ ಕೊಂದಿರುವ ಕಾನ್ಸ್ ಟೇಬಲ್. ಇತ್ತೀಚೆಗಷ್ಟೇ ಕಿಶೋರ್ ಪತ್ನಿ ಪ್ರತಿಭಾ ಹೆರಿಗೆಯಾಗಿದ್ದರು. ಕಿಶೋರ್ ಪತ್ನಿಗೆ ಹಲವು ಬಾರಿ ಫೋನ್ ಮಾಡಿದ್ದನಂತೆ. ಸುಮಾರು 150 ಬಾರಿ ಫೋನ್ ಮಾಡಿದರೂ ಪತ್ನಿ ರಿಸೀವ್ ಮಾಡಿರಲಿಲ್ಲವಂತೆ. ಇದೇ ಕಾರಣಕ್ಕೆ ಕೋಪಗೊಂಡ ಕಿಶೋರ್ 230 ಕೀ.ಮೀ ದೂರ ಆಕೆ ಇರುವಲ್ಲಿಗೆ ಬಂದು ಕೊಲೆ … Continue reading *ಫೋನ್ ರಿಸೀವ್ ಮಾಡಿಲ್ಲ ಎಂದು ಬಾಣಂತಿ ಪತ್ನಿಯನ್ನೇ ಕೊಲೆಗೈದ ಪೇದೆ ಪತಿ*