*40% ಹಗರಣ: ಲೋಕಾಯುಕ್ತ ಬಿಜೆಪಿಗೆ ಕ್ಲೀನ್ ಚಿಟ್ ನೀಡಿಲ್ಲ: ಪ್ರಿಯಾಂಕ ಖರ್ಗೆ*
ಅಂಬಿಕಾಪತಿಯವರ ಅಕಾಲಿಕ ನಿಧನದಿಂದ ಸಾಕ್ಷ್ಯಾಧಾರ ಪಡೆಯಲಾಗಿಲ್ಲ ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಸರ್ಕಾರದ ಅವಧಿಯಲ್ಲಿನ ಸಾಲು ಸಾಲು ಹಗರಣಗಳ ಬಗ್ಗೆ ಪಟ್ಟಿ ಸಮೇತ ಬಿಡುಗಡೆ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಿಬಿಎಂಪಿ ಆಟದ ಮೈದಾನ ಕಾಮಗಾರಿ ಅಕ್ರಮದ ಬಗ್ಗೆ ತನಿಖೆಗೆ ವಹಿಸಿದ್ದ ಅಂದಿನ ಬಿಜೆಪಿ ಸರ್ಕಾರ, ಉಳಿದ ಆರೋಪಗಳ ಬಗ್ಗೆ ತನಿಖೆ ನಡೆಸಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.Home add -Advt ◆ ದಿನಾಂಕ 30/08/2022ರಂದು ND TV ಗೆ ನೀಡಿದ ಹೇಳಿಕೆಯಲ್ಲಿ ದಿವಂಗತ ಆರ್. ಅಂಬಿಕಾಪತಿ ಹಾಗೂ ಗುತ್ತಿಗೆದಾರರ … Continue reading *40% ಹಗರಣ: ಲೋಕಾಯುಕ್ತ ಬಿಜೆಪಿಗೆ ಕ್ಲೀನ್ ಚಿಟ್ ನೀಡಿಲ್ಲ: ಪ್ರಿಯಾಂಕ ಖರ್ಗೆ*
Copy and paste this URL into your WordPress site to embed
Copy and paste this code into your site to embed