*ಪಿಎಸ್ ಐ ವಿರುದ್ಧ ಕಿರುಕುಳ ಆರೋಪ: ಮನನೊಂದ ವ್ಯಕ್ತಿಯಿಂದ ಠಾಣೆಯ ಮುಂದೆ ಆತ್ಮಹತ್ಯೆಗೆ ಯತ್ನ*

ಪ್ರಗತಿವಾಹಿನಿ ಸುದ್ದಿ: ಪಿಎಸ್ ಐ ಕಿರಿಕುಳಕ್ಕೆ ನೊಂದು ವ್ಯಕ್ತಿಯೋರ್ವ ಪೊಲೀಸ್ ಠಾಣೆ ಮುಂದೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಹನುಮಾನ್ ಗಲ್ಲಿಯಲ್ಲಿ ನಡೆದಿದೆ. ಭಾಸ್ಕರ್ ಬೋಂಡೇಲ್ಕರ್ ಆತ್ಮಹತ್ಯೆಗೆ ಯತ್ನಿಸಿ ಸುಟ್ಟಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಮನಗರ ಪಿಎಸ್ ಐ ಬಸವರಾಜ್ ಹಾಗೂ ಭಾಸ್ಕರ್ ನಡುವೆ ಕಳೆದ ಕೆಲ ದಿನಗಳಿಂದ ವೈಮನಸ್ಸು ಇತ್ತು ಎನ್ನಲಾಗಿದೆ. ಭಾಸ್ಕರ್ ಅವರ ಮಾವ ಗಣಪತಿ ಎನ್ನುವವರಿಗೆ ಪೊಲೀಸರು ಪ್ಲಾಟ್ ವಿಚಾರವಾಗಿ ನೋಟಿಸ್ ನೀಡಿದ್ದರು. ಇದರಿಂದ … Continue reading *ಪಿಎಸ್ ಐ ವಿರುದ್ಧ ಕಿರುಕುಳ ಆರೋಪ: ಮನನೊಂದ ವ್ಯಕ್ತಿಯಿಂದ ಠಾಣೆಯ ಮುಂದೆ ಆತ್ಮಹತ್ಯೆಗೆ ಯತ್ನ*