*ಇನ್ಮುಂದೆ ಎಣ್ಣೆ ರೇಟ್ ಕೇಳಿದ್ರೇನೆ ಕಿಕ್ ಬರತ್ತೆ.. ಬರೆದಿಟ್ಟುಕೊಳ್ಳಿ… ಎಂದ ಆರ್.ಅಶೋಕ್*

ಪ್ರಗತಿವಾಹಿನಿ ಸುದ್ದಿ; ಬಾಗೇಪಲ್ಲಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಳೆಯೂ ಹಿಂದೆ ಹೋಯ್ತು. ಕೆ.ಆರ್.ಎಸ್.ಖಾಲಿಯಾಗಿ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತಿದೆ ಎಂದು ಮಾಜಿ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಮಾತನಾಡಿದ ಮಾಜಿ ಸಚಿವರು, ಕಾಂಗ್ರೆಸ್ ಸರ್ಕಾರ 2000 ರೂಪಾಯಿ ಕೊಟ್ಟು 4000 ರೂಪಾಯಿ ವಸೂಲಿ ಮಾಡುತ್ತಿದೆ ಎಂದು ಜನ ಹೇಳುತ್ತಿದ್ದಾರೆ. ಹೊಸದಾಗಿ ಕರೆಂಟ್ ಕನೆಕ್ಷನ್ ತೆಗೆದುಕೊಂಡ್ರೆ ಶೇ.70ರಷ್ಟು ದರ ಹೆಚ್ಚಿಸುತ್ತಿದ್ದಾರೆ. ಪೆಟ್ರೋಲ್, ಡಿಸೆಲ್ ದರ ಸಹ ಜಾಸ್ತಿ ಮಾಡ್ತಾರೆ ಎಂದು ಕಿಡಿ ಕಾರಿದರು. … Continue reading *ಇನ್ಮುಂದೆ ಎಣ್ಣೆ ರೇಟ್ ಕೇಳಿದ್ರೇನೆ ಕಿಕ್ ಬರತ್ತೆ.. ಬರೆದಿಟ್ಟುಕೊಳ್ಳಿ… ಎಂದ ಆರ್.ಅಶೋಕ್*