*ಮೊಲ ಬೇಟೆಯಾಡಿ ರೋಡ್ ಶೋ: ಶಾಸಕನ ಪುತ್ರ ಹಾಗೂ ಸೋದರನ ವಿರುದ್ಧ ದೂರು ದಾಖಲು*
ಪ್ರಗತಿವಾಹಿನಿ ಸುದ್ದಿ : ಮೊಲಗಳನ್ನು ಬೇಟೆಯಾಡಿ ರೋಡ್ ಶೋ ನಡೆಸಿದ ಮಸ್ಕಿ ಶಾಸಕ ಬಸನಗೌಡ ತುರವೀಹಾಳ್ ಪುತ್ರ ಹಾಗೂ ಸೋದರನ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ. ಮಸ್ಕಿಯ ಶಂಕರಲಿಂಗ ಜಾತ್ರೆಯಲ್ಲಿ ಭಾಗಹಿಸಿದ್ದ ತುರವೀಹಾಳ್ ಅವರ ಪುತ್ರ ಮತ್ತು ಸೋದರ ಈ ಮೊಲಗಳನ್ನು ಬೇಟೆಯಾಡಿದ್ದಲ್ಲದೇ, ಅವುಗಳನ್ನು ಮಾರಕಾಸ್ತ್ರಗಳೊಂದಿಗೆ ಪ್ರದರ್ಶಿಸಿ ಮೆರವಣಿಗೆ ಮಾಡಿದ್ದರು. ಕಾಡುಮೊಲಗಳನ್ನು ಬೇಟೆಯಾಡಿ ಭರ್ಜಿಗೆ ಚುಚ್ಚಿ ಮಹಾನ್ ಸಾಧನೆಗೈದವರ ರೀತಿಯಲ್ಲಿ ರೋಡ್ ಶೋ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಕ್ರಮ … Continue reading *ಮೊಲ ಬೇಟೆಯಾಡಿ ರೋಡ್ ಶೋ: ಶಾಸಕನ ಪುತ್ರ ಹಾಗೂ ಸೋದರನ ವಿರುದ್ಧ ದೂರು ದಾಖಲು*
Copy and paste this URL into your WordPress site to embed
Copy and paste this code into your site to embed