*ರಾಜ್ಯಸಭಾ ಚುನಾವಣೆ: ಶಾಸಕರು ರೆಸಾರ್ಟ್‌ ಗೆ ಶಿಫ್ಟ್*

ಪ್ರಗತಿವಾಹಿನಿ ಸುದ್ದಿ: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದಾರೆ. 1 ದಿನ ವಾಸ್ತವ್ಯಕ್ಕಾಗಿ ಸಿದ್ಧತೆ ಮಾಡಿಕೊಳ್ಳಿ. 1 ದಿನ ವಾಸ್ತವ್ಯ ಮಾಡಿ ಮರುದಿನ ಮತದಾನ ಮಾಡಬೇಕು ಎಂದು ಪತ್ರದಲ್ಲಿ ಸೂಚಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ ಗೆ ಶಿಫ್ಟ್ ಮಾಡುವ ಬಗ್ಗೆ ಪರೋಕ್ಷ ಮಾಹಿತಿ ನೀಡಿದ್ದಾರೆ. ಒಂದು ದಿನದ ವಾಸ್ತವ್ಯದ ಬಳಿಕ ಶಾಸಕರು ವಿಧಾನಸೌಧಕ್ಕೆ ಬಂದು‌ ಮತದಾನ ಮಾಡಬೇಕು. 26ರಂದು ಮಧ್ಯಾಹ್ನ 3 ಗಂಟೆಗೆ CLP ಸಭೆ ನಡೆಯಲಿದೆ. 26ರಂದು … Continue reading *ರಾಜ್ಯಸಭಾ ಚುನಾವಣೆ: ಶಾಸಕರು ರೆಸಾರ್ಟ್‌ ಗೆ ಶಿಫ್ಟ್*