*ಸದನದಲ್ಲಿ ಅಹೋರಾತ್ರಿ ಧರಣಿ ಅಲ್ಲ, ಹಾಡು ಹಾಡಿ, ಮೋಜು ಮಾಡಿದ್ದಾರೆ; ಬಿಜೆಪಿ-ಜೆಡಿಎಸ್ ಧರಣಿಗೆ ರಾಮಲಿಂಗಾರೆಡ್ಡಿ ಕಿಡಿ*

ಪ್ರಗತಿವಾಹಿನಿ ಸುದ್ದಿ: ಮುಡಾ ಅಕ್ರಮ ಪ್ರಕರಣಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಸದಸ್ಯರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದ ವಿಚಾರವಾಗಿ ಕಿಡಿ ಕಾರಿದ ಸಚಿವ ರಾಮಲಿಂಗಾರೆಡ್ಡಿ, ಅವರು ಸದಾದಲ್ಲಿ ಅಹೋರಾತ್ರಿ ಧರಣಿ ನಡೆಸಿಲ್ಲ, ಹಾಡು ಹಾಡಿ, ತಾಳ ತಟ್ಟಿ ಮೋಜು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಬಿಜೆಪಿ, ಜೆಡಿಎಸ್ ನವರು ಅಹೋರತರಿ ಧರಣಿ ಹೆಸರಲ್ಲಿ ತಮ್ಮ ಖುಷಿಗಾಗಿ ಹಾಡು, ಭಜನೆ ಹಾಡಿ, ತಾಳ ತಟ್ಟಿ ಕುಣಿದಿದ್ದಾರೆ. ಇದನ್ನು ಧರಣಿ … Continue reading *ಸದನದಲ್ಲಿ ಅಹೋರಾತ್ರಿ ಧರಣಿ ಅಲ್ಲ, ಹಾಡು ಹಾಡಿ, ಮೋಜು ಮಾಡಿದ್ದಾರೆ; ಬಿಜೆಪಿ-ಜೆಡಿಎಸ್ ಧರಣಿಗೆ ರಾಮಲಿಂಗಾರೆಡ್ಡಿ ಕಿಡಿ*