*ಧರ್ಮಕ್ಕೆ ನಾಶ ಇಲ್ಲ ಧರ್ಮ ನಾಶ ಮಾಡಿದವರಿಗೆ ಉಳಿಗಾಲವಿಲ್ಲ : ಶ್ರೀ ರಂಭಾಪುರಿ ಜಗದ್ಗುರುಗಳು*
ಪ್ರಗತಿವಾಹಿನಿ ಸುದ್ದಿ: ವೀರಶೈವ ಧರ್ಮ ವಿಶಾಲ ಮನೋಭಾವದ ಧರ್ಮವಾಗಿದ್ದು, ಇದರ ಸಮಗ್ರತೆಗೆ, ಮಾನವಕುಲದ ಹಿತಕ್ಕೆ ಶ್ರಮಿಸಿದ ಶ್ರೇಯಸ್ಸು ಪಂಚಪೀಠದ ಪೂರ್ವಾಚಾರ್ಯರಿಗೆ, ಸಮಾಜಕ್ಕೆ ಮಾರ್ಗದರ್ಶದ ಮಾಡಿದ ಶರಣ ಸಂತ ಮಹಂತರಿಗೆ ಸಲ್ಲುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. Home add -Advt ಅವರು ಸೋಮವಾರ ತಾಲೂಕಿನ ಸುಳ್ಳ ಪಂಚಗೃಹ ಹಿರೇಮಠದಲ್ಲಿ ಸೊನ್ನಲಗಿ ಶಿವಯೋಗಿ ಸಿದ್ಧರಾಮೇಶ್ವರರ ಪುರಾಣ ಮಂಗಲ ಕಾರ್ಯಕ್ರಮ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಕಳಸಾರೋಹಣ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ … Continue reading *ಧರ್ಮಕ್ಕೆ ನಾಶ ಇಲ್ಲ ಧರ್ಮ ನಾಶ ಮಾಡಿದವರಿಗೆ ಉಳಿಗಾಲವಿಲ್ಲ : ಶ್ರೀ ರಂಭಾಪುರಿ ಜಗದ್ಗುರುಗಳು*
Copy and paste this URL into your WordPress site to embed
Copy and paste this code into your site to embed