ಸಂಸ್ಕೃತ ಪ್ರತಿಭಾ​ ಪುರಸ್ಕಾರ ಮತ್ತು ಸನ್ಮಾನ 

​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಾರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘ​o ಬೆಳಗಾವಿ ಘಟಕದ ವತಿಯಿಂದ ಎಸ್. ಎಸ್. ಎಲ್ ಸಿ ಪರೀಕ್ಷೆಯಲ್ಲಿ ಸಂಸ್ಕೃತ ವಿಷಯದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಯಶಸ್ಸನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ​ನಡೆಸಲಾಯಿತು.​ ಈ ಕಾರ್ಯಕ್ರಮದಲ್ಲಿ 72 ವಿದ್ಯಾರ್ಥಿಗಳು ಸನ್ಮಾನವನ್ನು ಸ್ವೀಕರಿಸಿದರು. ​ ಮುಖ್ಯ ಅತಿಥಿಗಳಾಗಿ ​ಉದ್ಯಮಿ ಚೈತನ್ಯ ಕುಲಕರ್ಣಿ ಆಗಮಿಸಿದ್ದರು. ಸಂಸ್ಕೃತವನ್ನು ಬೆಳೆಸಿ ಉಳಿಸಿಕೊಂಡು ಹೋಗಬೇಕಾಗಿದೆ. ಜಗತ್ತಿನ ಅತಿ ಪ್ರಾಚೀನ ಭಾಷೆ ಸಂಸ್ಕೃತವಾಗಿದೆ. ಸಂಸ್ಕೃತ ಅಧ್ಯಯನ ಮಾಡಲು ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿ ವಹಿಸಿ ಎಂದು​ ಅವರು ಹೇಳಿದರು.  ಕಾರ್ಯಕ್ರಮದ … Continue reading  ಸಂಸ್ಕೃತ ಪ್ರತಿಭಾ​ ಪುರಸ್ಕಾರ ಮತ್ತು ಸನ್ಮಾನ