*ಚುನಾವಣಾ ಪ್ರಚಾರ ಮುಗಿಸಿ ಕ್ರಿಕೆಟ್‌ ಮೈದಾನಕ್ಕಿಳಿದ ಸಚಿವ ಸತೀಶ್‌ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ಕಾರ್ಯ ಮುಗಿಸಿದ ಬೆನ್ನಲ್ಲೇ, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮತ್ತು ಅವರ ಪುತ್ರ ರಾಹುಲ್‌ ಜಾರಕಿಹೊಳಿ ಅವರು ಗೋಕಾಕನಲ್ಲಿ ಕ್ರಿಕೆಟ್‌ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಚುನಾವಣಾ ಒತ್ತಡದ ನಡುವೆ ಬಿಡುವು: ಸತತ ಪ್ರಚಾರ ಕಾರ್ಯಗಳಿಂದ ದಣಿದಿದ್ದ ಸಚಿವರು, ಗೋಕಾಕಕ್ಕೆ ಮರಳಿದಾಗ ಸ್ಥಳೀಯ ಯುವಕರೊಂದಿಗೆ ಕ್ರಿಕೆಟ್‌ ಮೈದಾನಕ್ಕಿಳಿದರು. ಮೈದಾನದಲ್ಲಿ ಸತೀಶ್‌ ಜಾರಕಿಹೊಳಿ ಅವರು ಬ್ಯಾಟ್ ಬೀಸುವ ಮೂಲಕ ಕ್ರಿಕೆಟ್ ಪ್ರೇಮ ಮೆರೆದರು. ಅವರ ಬ್ಯಾಟಿಂಗ್ ಶೈಲಿಯನ್ನು … Continue reading *ಚುನಾವಣಾ ಪ್ರಚಾರ ಮುಗಿಸಿ ಕ್ರಿಕೆಟ್‌ ಮೈದಾನಕ್ಕಿಳಿದ ಸಚಿವ ಸತೀಶ್‌ ಜಾರಕಿಹೊಳಿ*