*ದೇವಾಲಯಗಳ ಅಭಿವೃದ್ಧಿಗೆ ಐತಿಹಾಸಿಕ ಕಾನೂನು: ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸೋದ್ಯಮದ ಸ್ವರೂಪ*

ರೇಣುಕಾ ಯಲ್ಲಮ್ಮ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ: ಡಿಸಿಎಂ ಹೇಳಿದ್ದೇನು? ಪ್ರಗತಿವಾಹಿನಿ ಸುದ್ದಿ: ಸವದತ್ತಿಯ ರೇಣುಕಾ ಯಲ್ಲಮ್ಮ ಶ್ರೀ ಕ್ಷೇತ್ರದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ದುಃಖವನ್ನು ದೂರ ಮಾಡುವ ತಾಯಿ ದುರ್ಗಾದೇವಿ. ಆಕೆಯ ಸ್ವರೂಪಿ ಎಲ್ಲರನ್ನು ಕಾಪಾಡುವ ತಾಯಿ ಯಲ್ಲಮ್ಮ ದೇವಿ. ಈ ತಾಯಿಯನ್ನು ಪ್ರಾರ್ಥಿಸಿ ಈ ಪವಿತ್ರವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವೆ ಎಂದರು. ನಿನ್ನೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಇಂದು ಈ ಪವಿತ್ರವಾದ ಜಾಗಕ್ಕೆ ಬಂದು ಯಲ್ಲಮ್ಮ … Continue reading *ದೇವಾಲಯಗಳ ಅಭಿವೃದ್ಧಿಗೆ ಐತಿಹಾಸಿಕ ಕಾನೂನು: ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸೋದ್ಯಮದ ಸ್ವರೂಪ*