*ವಿದ್ವತ್ತಿನ ಮೇರುಪರ್ವತ ಬಿ. ಎಚ್. ಶ್ರೀಧರ*

(ಬಿ. ಎಚ್. ಶ್ರೀಧರರ ಕುರಿತು ಎಲ್‌ ಎಸ್. ಶಾಸ್ತ್ರಿ ಬರೆದ ಪುಸ್ತಕ  ದಿ. ೨೪ ರಂದು ಸಿರಸಿಯಲ್ಲಿ ಬಿಡುಗಡೆಯಾಗುತ್ತಿದೆ. ಸಾಹಿತ್ಯ ಅಕಾಡೆಮಿ, ದೆಹಲಿ ಅವರು “ಭಾರತೀಯ ಸಾಹಿತ್ಯ ನಿರ್ಮಾಪಕರು” ಮಾಲಿಕೆಯಲ್ಲಿ ಈ ಕೃತಿ ಪ್ರಕಟಿಸಿದ್ದಾರೆ.  ಸಿರಸಿಯ “” ಶ್ರೀಧರ ಪ್ರಶಸ್ತಿ ಸಮಿತಿ”ಯ ಆಶ್ರಯದಲ್ಲಿ ಮಧುಬನ ಹೊಟೆಲ್ ಸಭಾಂಗಣದಲ್ಲಿ ಹಿರಿಯ ಸಾಹಿತಿ ಶ್ರೀ ಶಾ. ಮಂ. ಕೃಷ್ಣರಾವ್ , ಡಾ. ಎಂ.ಜಿ. ಹೆಗಡೆ , ಶ್ರೀ ರಾಜಶೇಖರ ಹೆಬ್ಬಾರ ಅವರ ಉಪಸ್ಥಿತಿಯಲ್ಲಿ ಪುಸ್ತಕ ಲೋಕಾರ್ಪಣಗೊಳ್ಳಲಿದ್ದು ಈ‌ ಸಂದರ್ಭದಲ್ಲಿ ಅವರನ್ನು … Continue reading *ವಿದ್ವತ್ತಿನ ಮೇರುಪರ್ವತ ಬಿ. ಎಚ್. ಶ್ರೀಧರ*