*’ಕುಣಿಯಲು ಬಾರದೆ ನೆಲ ಡೊಂಕು ಎಂದರಂತೆ’ ಎಂಬ ಗಾದೆಯಂತಾಗಿದೆ; ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರತಿಯೊಬ್ಬ ವ್ಯಕ್ತಿಗೂ ೧೦ ಕೆಜಿ ಅಕ್ಕಿ ಕೊಡುವುದಾಗಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ, ಇದೀಗ ಅಕ್ಕಿ ಕೊಡಲಾಗದೇ ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡುತ್ತಿರುವುದು ತನಗೆ ಕುಣಿಯಲು ಬಾರದೆ ನೆಲ ಡೊಂಕು ಎಂದರಂತೆ ಎಂಬ ಗಾದೆಯಂತಾಗಿದೆ” ಎಂದು ನಿಪ್ಪಾಣಿ ಶಾಸಕಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಆರೋಪ ಮಾಡಿದರು. ನಿಪ್ಪಾಣಿ ಪಟ್ಟಣದ ಎಂ.ಪಿ ಕಚೇರಿಯ ಸಭಾಗೃಹದಲ್ಲಿ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿ, ಚುನಾವಣೆಗೂ ಮೊದಲು ಪ್ರತಿಯೊಂದು ಬಿಪಿಎಲ್ ಕುಟುಂಬದ … Continue reading *’ಕುಣಿಯಲು ಬಾರದೆ ನೆಲ ಡೊಂಕು ಎಂದರಂತೆ’ ಎಂಬ ಗಾದೆಯಂತಾಗಿದೆ; ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಾಗ್ದಾಳಿ*