ಬೀಗರ ರಾಜಕೀಯ ಭವಿಷ್ಯಕ್ಕೆ ಶೆಟ್ಟರ್ ಬೀಗ! ಶೆಟ್ಟರು ಬಂದರು ದಾರಿ ಬಿಡಿ!!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳಿ ಬಂದಿದ್ದರಿಂದ ತಮ್ಮ ರಾಜಕೀಯ ಭವಿಷ್ಯಕ್ಕೆ ನೆರವಾಗಲಿದೆ ಎನ್ನುವ ಸಂಸದೆ ಮಂಗಲಾ ಅಂಗಡಿ ನಿರೀಕ್ಷೆ ಹುಸಿಯಾಗಿದೆ. ಮಂಗಲಾ ಅಂಗಡಿಗೆ ಟಿಕೆಟ್ ಕೊಡಿಸಿ, ಗೆಲ್ಲಿಸಿ ತರಬೇಕಿದ್ದ ಜಗದೀಶ್ ಶೆಟ್ಟರ್ ತಾವೇ ಟಿಕೆಟ್ ಗಿಟ್ಟಸಿ, ಅಂಗಡಿ ಕುಟುಂಬದ ರಾಜಕೀಯ ಭವಿಷ್ಯಕ್ಕೆ ಮೊಳೆ ಹೊಡೆದುಬಿಟ್ಟರು! ಬೀಗರೇ ತಮ್ಮ ರಾಜಕೀಯ ಭವಿಷ್ಯಕ್ಕೆ ಬೀಗ ಹಾಕಲಿದ್ದಾರೆ ಎಂದು ಮಂಗಲಾ ಅಂಗಡಿ ಹಾಗೂ ಅವರ ಮಕ್ಕಳು ಕನಸಿನಲ್ಲಿಯೂ ಊಹಿಸಿರಲಿಕ್ಕಿಲ್ಲ. ಶೆಟ್ಟರ್ ಬಿಜೆಪಿಗೆ ಮರಳಿದ್ದರಿಂದ ನಮಗೆ ಇನ್ನಷ್ಟು ಅನುಕೂಲವಾಗಲಿದೆ … Continue reading ಬೀಗರ ರಾಜಕೀಯ ಭವಿಷ್ಯಕ್ಕೆ ಶೆಟ್ಟರ್ ಬೀಗ! ಶೆಟ್ಟರು ಬಂದರು ದಾರಿ ಬಿಡಿ!!