*ಶಿರಸಿ: ಡಾ.ಎಲ್.ಎಚ್.ಪೈ ಮೆಮೋರಿಯಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ: ಕ್ರೀಡೆ ಯಾರ ಸ್ವತ್ತಲ್ಲ. ಅವರವರ ಆಸಕ್ತಿಯಂತೆ‌ ವಿವಿಧ‌ ಕ್ರೀಡೆಯಲ್ಲಿ ಮಾರ್ಗದರ್ಶನ ಸಿಕ್ಕಲ್ಲಿ ರಾಷ್ಟ್ರದ ಪ್ರತಿಭೆ ಆಗಲಿದ್ದಾರೆ. ಆ ನಿಟ್ಟಿನಲ್ಲಿ ಡಾ. ಎಲ್.ಎಚ್.ಪೈ ಅವರ ಸ್ಮರಣೆಯಲ್ಲಿ ಕ್ರೀಡಾಕೂಟ ನಡೆಸುವದು ಉಳಿದವರಿಗೂ ಮಾದರಿ ಎಂದು ಶಾಸಕ ಭೀಮಣ್ಣ ನಾಯ್ಕ ಬಣ್ಣಿಸಿದರು.ಐದು‌ ದಿನಗಳ ಕಾಲ ನಗರದಲ್ಲಿ ಹಮ್ಮಿಕೊಂಡಿರುವ ಡಾ.ಎಲ್.ಎಚ್.ಪೈ ಮೆಮೋರಿಯಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೂ ಕ್ರೀಡೆಯ ಆಸಕ್ತಿ ಬೆಳೆಸಿ, ರಾಜ್ಯ, ರಾಷ್ಟ್ರ ಮಟ್ಟದ ಪ್ರತಿಭೆಗಳನ್ನಾಗಿ ಬೆಳೆಸಬೇಕು‌ ಎಂಬುದು ಪೈ ಡಾಕ್ಟರ್ ಅವರ‌ ಕನಸೂ … Continue reading *ಶಿರಸಿ: ಡಾ.ಎಲ್.ಎಚ್.ಪೈ ಮೆಮೋರಿಯಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಉದ್ಘಾಟನೆ*