*ಇಂದಿನ ಸಮಸ್ಯೆಗಳಿಗೆ ಪರಿಹಾರ ಭಗವದ್ಗೀತೆ ಪಠಣ​: ಸ್ವರ್ಣವಲ್ಲಿ ಶ್ರೀ*

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಎಲ್ಲರಿಗೂ ನಮ್ಮ ಸನಾತನ ಧರ್ಮದ ತಿರುಳನ್ನು ತಿಳಿಸಲು, ಎಲ್ಲರಿಗೂ ವೇದದ ಮಹತ್ವ ತಿಳಿಸಲು ಭಗವದ್ಗೀತೆ ಪಠಣ ಮಹತ್ವವಾಗಿದೆ ಎಂದು​ ಸೋಂದಾ ಸ್ವರ್ಣವಲ್ಲೀ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ಹೇಳಿದರು.  ಖಾನಾಪುರ ಪಟ್ಟಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಭಗವದ್ಗೀತೆ ಅಭಿಯಾನದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಹಿಂದುಗಳಲ್ಲಿ ಧರ್ಮ ಜಾಗೃತಿ ಕಡಿಮೆ‌. ನಮ್ಮ ಧರ್ಮ ಮತ್ತು ಸಂಸ್ಕೃತಿಯ ಮಹತ್ವದ ಬಗ್ಗೆ ತಿಳುವಳಿಕೆ ಕಡಿಮೆ. ಆದರೂ ನಿಧಾನವಾಗಿ ಧರ್ಮ‌ಜಾಗೃತಿ ನಡೆದಿದ್ದು, ಭಗವದ್ಗೀತೆಯ ಮಹತ್ವ ಈಗ … Continue reading *ಇಂದಿನ ಸಮಸ್ಯೆಗಳಿಗೆ ಪರಿಹಾರ ಭಗವದ್ಗೀತೆ ಪಠಣ​: ಸ್ವರ್ಣವಲ್ಲಿ ಶ್ರೀ*