*ಶ್ರೀ ಜಯತೀರ್ಥ ಶ್ರೀಪಾದಂಗಳವರ ಆರಾಧನೆ : ವಿವಿಧ ಸ್ಫರ್ಧೆ, ಪ್ರತಿಭಾ ಪುರಸ್ಕಾರ ಆಯೋಜನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪರಮಪೂಜ್ಯ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆಜ್ಞೆ ಹಾಗೂ ಅನುಗ್ರಹದಿಂದ ಪ್ರತೀ ವರ್ಷದಂತೆ ಈ ಬಾರಿಯೂ ಬೆಳಗಾವಿಯ ವಿಶ್ವ ಮಧ್ವ ಮಹಾಪರಿಷತ್ತಿನ ವತಿನಿಂದ ಶ್ರೀ ೧೦೦೮ ಶ್ರೀ ಜಯತೀರ್ಥ ಶ್ರೀಪಾದಂಗಳವರ ಆರಾಧನೆಯನ್ನು ಆಷಾಢ ಕೃಷ್ಣ ಷಷ್ಠಿ ಜುಲೈ 26 ದಂದು ಮಾಡುವುದಾಗಿ ನಿಶ್ಚಿಸಲಾಗಿದೆ.‌ ಆ ದಿನ ಬೆಳಗ್ಗೆ 9 ರಿಂದ 11 ಗಂಟೆಯವರೆಗೆ ಶ್ರೀಹರಿವಾಯು ಸ್ತುತಿ ಪುನಶ್ಚರಣ ಹಾಗೂ ಶ್ರೀ ಜಯತೀರ್ಥಸ್ತುತಿ ಪಾರಾಯಣ, 11:30 ರಿಂದ 1 ಗಂಟೆವರೆಗೆ ಪಂಡಿತರಿಂದ ಉಪನ್ಯಾಸ … Continue reading *ಶ್ರೀ ಜಯತೀರ್ಥ ಶ್ರೀಪಾದಂಗಳವರ ಆರಾಧನೆ : ವಿವಿಧ ಸ್ಫರ್ಧೆ, ಪ್ರತಿಭಾ ಪುರಸ್ಕಾರ ಆಯೋಜನೆ*