Big Breaking… ಕೇಂದ್ರ ತಂದಿರುವ ಕಾನೂನಿಗೆ ರಾಜ್ಯ ಸರಕಾರದ ವಿರೋಧ; ಹೊಸ ತಿದ್ದುಪಡಿ ತರಲು ಚಿಂತನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳು ಇಂದು ೦೧.೦೭.೨೦೨೪ ರಿಂದ ಜಾರಿಗೆ ಬಂದಿವೆ.  ಆದರೆ, ಈ ಕಾನೂನುಗಳ ಸಮಗ್ರತೆ ಮತ್ತು ಭಾರತೀಯ ಮೌಲ್ಯಗಳನ್ನು ಮತ್ತು ಐತಿಹಾಸಿಕ ಕೆಲವು ಕಲಂಗಳನ್ನು ಎತ್ತಿಹಿಡಿಯಲು ಕೇಂದ್ರ ಸರ್ಕಾರ ಈ ಕಾನೂನು ರಚನೆ ಮಾಡುವ ಸಂದರ್ಭದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಸರಕಾರ ಹೇಳಿದೆ. ಕಾನೂನು ಸಚಿವ ಎಚ್.ಕೆ.ಪಾಟೀಲ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಮೂರು ಕಾನೂನುಗಳನ್ನು ರಚನೆ … Continue reading Big Breaking… ಕೇಂದ್ರ ತಂದಿರುವ ಕಾನೂನಿಗೆ ರಾಜ್ಯ ಸರಕಾರದ ವಿರೋಧ; ಹೊಸ ತಿದ್ದುಪಡಿ ತರಲು ಚಿಂತನೆ