*ರಂಗ ಸೃಷ್ಟಿ ಕಲಾವಿದರಿಂದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ನಾಟಕ ಯಶಸ್ವಿ ಪ್ರದರ್ಶನ*

​  ​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ​ಮಹಾಸಾಧ್ವಿ ಹೇಮರಡ್ದಿ ಮಲ್ಲಮ್ಮ ಜಯಂತ್ಯುತ್ಸವ ಅಂಗವಾಗಿ​ ಬೆಳಗಾವಿಯ ರಂಗಸೃಷ್ಟಿ ತಂಡದ ಕಲಾವಿದರಿಂದ ನೆಹರು ನಗರದ ಕನ್ನಡ ಭವನದಲ್ಲಿ ಇಳೆಯ ಬೆಳಕು (ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ)  ನಾಟಕ ಪ್ರದರ್ಶನ​ ಯಶಸ್ವಿಯಾಗಿ ನಡೆ​ಯಿತು. ಸುಮಾರು 600 ವ​ರ್ಷಗಳ ಹಿಂದೆ ಕನಾ೯ಟಕ- ಆಂಧ್ರಪ್ರದೇಶ ಗಡಿಯಲ್ಲಿ ಆಗಿಹೋದ ಕಥೆಯನ್ನಾಧರಿಸಿ ನಲವಡಿ ನೀಲಕಂಠ ಶಾಸ್ತ್ರೀಯವರು ಬರೆದ ನಾಟಕದ ವಿಷಯವನ್ನು ಮೂಲವಾಗಿಟ್ಟು ಮಲ್ಲಮ್ಮನ ಮೈದುನ  ಮಹಾಯೋಗಿ ವೇಮನರ ಚರಿತ್ರೆಯನ್ನು ಸಹ ಸಂಕ್ಷಿಪ್ತವಾಗಿ ಅಳವಡಿಸಿ ರಚಿಸಿದ​ ಈ ನಾಟಕ​ವನ್ನು ಕಿಕ್ಕಿರಿದ ಪ್ರೇಕ್ಷಕರ ಮಧ್ಯೆ ಪ್ರದರ್ಶಿಸಲಾಯಿತು. ಡಾ.ರಾಮಕೃಷ್ಣ ಮರಾಠೆ ರಚಿಸಿರುವ ನಾಟಕವನ್ನು … Continue reading *ರಂಗ ಸೃಷ್ಟಿ ಕಲಾವಿದರಿಂದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ನಾಟಕ ಯಶಸ್ವಿ ಪ್ರದರ್ಶನ*