*ಕರ್ನಾಟಕ ಸಚಿವರ ಕಾರು ಚಾಲಕ ಗೋವಾದಲ್ಲಿ ಅನುಮಾನಾಸ್ಪದ ಸಾವು: ಪಣಜಿ ರೆಸಾರ್ಟ್ನಲ್ಲಿ ಘಟನೆ*
ಪ್ರಗತಿವಾಹಿನಿ ಸುದ್ದಿ, ಪಣಜಿ/ಬೆಂಗಳೂರು: ಕರ್ನಾಟಕದ ಸಚಿವರೊಬ್ಬರ ಕಾರು ಚಾಲಕ ಸಂದೀಪ್ ಸಲಾಯಂ ಮಲೈ ಅವರು ಗೋವಾದ ಪಣಜಿಯ ರೆಸಾರ್ಟ್ವೊಂದರಲ್ಲಿ ಮಂಗಳವಾರ ರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಅವರು ಮೂಲತಃ ಉಡುಪಿಯವರು ಎಂಬ ಮಾಹಿತಿ ಲಭ್ಯವಾಗಿದೆ. ಏನಾಯಿತು?ಸಿಕ್ಕಿರುವ ಮಾಹಿತಿ ಪ್ರಕಾರ, ಸಂದೀಪ್ ಅವರು ಪಣಜಿಯ ಕ್ಯಾಸಿನೊದ ಮಹಿಳೆಯೊಂದಿಗೆ ಕಲಂಗುಟ್ನ ರೆಸಾರ್ಟ್ಗೆ ಬಂದಿದ್ದರು. ಅಪರಿಚಿತ ಮಹಿಳೆ ನೀಡಿದ ಸಿಗರೇಟ್ ಸೇವನೆಯ ಬಳಿಕ ಅವರು ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪೊಲೀಸ್ … Continue reading *ಕರ್ನಾಟಕ ಸಚಿವರ ಕಾರು ಚಾಲಕ ಗೋವಾದಲ್ಲಿ ಅನುಮಾನಾಸ್ಪದ ಸಾವು: ಪಣಜಿ ರೆಸಾರ್ಟ್ನಲ್ಲಿ ಘಟನೆ*
Copy and paste this URL into your WordPress site to embed
Copy and paste this code into your site to embed