ಸ್ವರ್ಣವಲ್ಲೀ ಸ್ವಾಮೀಜಿ ದ್ವಯರ ಚಾತುರ್ಮಾಸ್ಯ ವೃತ

ಪ್ರಗತಿವಾಹಿನಿ ಸುದ್ದಿ, ಸ್ವರ್ಣವಲ್ಲೀ : ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಉಭಯ ಶ್ರೀಗಳು ಜುಲೈ‌ 21 ರಿಂದ ಸಪ್ಟೆಂಬರ್ 19 ರ ತನಕ ಚಾತುರ್ಮಾಸ್ಯ ವೃತಾಚರಣೆಯಲ್ಲಿ ಇರಲಿದ್ದಾರೆ. ಮಠದ ಹಿರಿಯ ಯತಿಗಳಾದ ಶ್ರೀಮಜ್ಜಗದ್ಗುರು‌ ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಹಾಗೂ ಕಿರಿಯ ಸ್ವಾಮೀಜಿ ಶ್ರೀ ಆನಂದಭೋದೇಂದ್ರ ಸರಸ್ವತೀ‌ ಸ್ವಾಮೀಜಿಗಳು ಚಾತುರ್ಮಾಸ್ಯ ವೃತ ಸಂಕಲ್ಪಿಸಲಿದ್ದಾರೆ.ಜುಲೈ 21ರ ಬೆಳಿಗ್ಗೆ 10 ಗಂಟೆಗೆ ಚಾತುರ್ಮಾಸ್ಯ ವ್ರತವನ್ನು ಭಗವಾನ್ ವ್ಯಾಸರ ಪೂಜೆ ಸಲ್ಲಿಸಿ ಆರಂಭಿಸಲಿದ್ದಾರೆ‌. ಹಿರಿಯ ಶ್ರೀಗಳ 34ನೇ ಚಾತುರ್ಮಾಸ್ಯ ವ್ರತ … Continue reading ಸ್ವರ್ಣವಲ್ಲೀ ಸ್ವಾಮೀಜಿ ದ್ವಯರ ಚಾತುರ್ಮಾಸ್ಯ ವೃತ