ನಾಳೆ ನಿವೃತ್ತ ಶಿಕ್ಷಕ ಬೇವಿನಕೊಪ್ಪಮಠ ಅವರ ಅಭಿನಂದನಾ ಸಮಾರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರ ವಲಯದ ರಾಣಿ ಚನ್ನಮ್ಮನಗರದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಹಿರಿಯ ಶಿಕ್ಷಕ ವೀರಭದ್ರಯ್ಯ ಮಲ್ಲಯ್ಯ ಬೇವಿನಕೊಪ್ಪಮಠ ಅವರಿಗೆ ಅಭಿನಂದನಾ ಸಮಾರಂಭವನ್ನು ಗೋವಾವೇಸ್ ನ ಜಕ್ಕೇರಿ ಹೊಂಡದ ಪಕ್ಕದಲ್ಲಿರುವ ಓರಿಯಂಟಲ್ ಹಾಲ್ ನಲ್ಲಿ ಆ.12ರಂದು ಬೆಳಗ್ಗೆ 11.30ಕ್ಕೆ ಆಯೋಜಿಸಲಾಗಿದೆ. ಬೇವಿನಕೊಪ್ಪಮಠ ಅವರು ಜುಲೈ 31ರಂದು ನಿವೃತ್ತರಾಗಿದ್ದಾರೆ. ಗುರುಸ್ಪಂದನ ಶಿಕ್ಷಕರ ಬಳಗದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಚನ್ನಮ್ಮನ ಕಿತ್ತೂರಿನ ದೇಶನೂರು ವಿರಕ್ತ ಮಠದ ಕಲ್ಮಠ ರಾಜಗುರು ಸಂಸ್ಥಾನದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು … Continue reading ನಾಳೆ ನಿವೃತ್ತ ಶಿಕ್ಷಕ ಬೇವಿನಕೊಪ್ಪಮಠ ಅವರ ಅಭಿನಂದನಾ ಸಮಾರಂಭ