*ಬೆಂಗಳೂರಿನ ಲಾಡ್ಜ್ ರೂಮಿನಲ್ಲಿ ಶವಾಗಿ ಪತ್ತೆಯಾದ ತೀರ್ಥಹಳ್ಳಿ ತಹಶೀಲ್ದಾರ್*

ಶಿವಮೊಗ್ಗ: ಬೆಂಗಳೂರಿನ ಲಾಡ್ಜ್ ನಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲುಕಿನ ತಹಶೀಲ್ದಾರ್ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ತೀರ್ಥಹಳ್ಳಿ ತಹಶೀಲ್ದಾರ್ ಜಕ್ಕಣ್ಣ ಗೌಡರ್, ಬೆಂಗಳೂರಿನ ಗಾಂಧಿನಗರದ ಲಾಡ್ಜ್ ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.Home add -Advt ಕೋರ್ಟ್ ಕೆಲಸದ ನಿಮತ್ತ ಬೆಂಗಳೂರಿಗೆ ತೆರಳಿದ್ದ ಜಕ್ಕಣ್ಣ ಲಾಡ್ಜ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬುಧವಾರ ಮಧ್ಯಾಹ್ನದಿಂದ ಕುಟುಂಬದವರು ಹಾಗೂ ಅಧಿಕಾರಿಗಳ ಫೋನ್ ಕರೆಗೂ ಸಿಗದ ಕಾರಣ ಪೊಲೀಸರು ಹುಡುಕಾಟ ನಡೆಸಿದ್ದರು. ಮೊಬೈಲ್ ಲೊಕೇಷನ್ ಚೆಕ್ ಮಾಡಿದಾಗ ಗಾಂಧಿನಗರದ ಲಾಡ್ಜ್ ವೊಂದರಲ್ಲಿ ಶವವಾಗಿ … Continue reading *ಬೆಂಗಳೂರಿನ ಲಾಡ್ಜ್ ರೂಮಿನಲ್ಲಿ ಶವಾಗಿ ಪತ್ತೆಯಾದ ತೀರ್ಥಹಳ್ಳಿ ತಹಶೀಲ್ದಾರ್*