ಅರಭಾವಿ ಕ್ಷೇತ್ರದಲ್ಲಿ  ಮೊದಲ ಹಂತದ ಪ್ರಚಾರ ಮುಕ್ತಾಯ ; ಹೋದ ಕಡೆಯ​ಲ್ಲೆಲ್ಲಾ ​ ಮೃಣಾಲ್‌​ ಪರ ಜಯಘೋಷ 

ಪ್ರಗತಿವಾಹಿನಿ ಸುದ್ದಿ, *ಕಲ್ಲೋಳಿ (ಅರಭಾವಿ):* ಕಳೆದ ಎರಡು ದಿನಗಳಿಂದ ಅರಭಾವಿ ಕ್ಷೇತ್ರಾದ್ಯಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಿಂಚಿನ ಸಂಚಾರ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ, ಮಗ ಮೃಣಾಲ್‌ ಹೆಬ್ಬಾಳ್ಕರ್ ಪರ ಭರ್ಜರಿ ಪ್ರಚಾರ ನಡೆಸಿದರು‌. ಅರಭಾವಿ ಪಟ್ಟಣ, 8 ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸ್ವಾಭಿಮಾನಿ ಸಮಾವೇಶ ಆಯೋಜಿಸುವ ಮೂಲಕ ಮತ ಬೇಟೆ ನಡೆಸಿದರು.  ಪ್ರಚಾರದ ಎರಡನೇ ದಿನವಾದ ಶನಿವಾರ ಅರಭಾವಿ ಪಟ್ಟಣದಿಂದ ಆರಂಭಗೊಂಡ ಪ್ರಚಾರ ವಡೇರಹಟ್ಡಿ, ನಾಗನೂರ, ತುಕ್ಕಾನಟ್ಟಿ ಹಾಗೂ ಕಲ್ಲೋಳಿ ಜಿಲ್ಲಾ ಪಂಚಾಯತ್ … Continue reading ಅರಭಾವಿ ಕ್ಷೇತ್ರದಲ್ಲಿ  ಮೊದಲ ಹಂತದ ಪ್ರಚಾರ ಮುಕ್ತಾಯ ; ಹೋದ ಕಡೆಯ​ಲ್ಲೆಲ್ಲಾ ​ ಮೃಣಾಲ್‌​ ಪರ ಜಯಘೋಷ