ಸುಪ್ರೀಂ ಕೋರ್ಟ್ ಆವರಣದವರೆಗೂ ಬಂತು ಯಮುನಾ ನದಿ ನೀರು

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಉತ್ತರ ಭಾರತದ ರಾಜ್ಯಗಳಲ್ಲಿ ವ್ಯಾಪಕ ಮಳೆಗೆ ಹಲವು ಪ್ರಮುಖ ನದಿಗಳು ಮಟ್ಟ ಮೀರಿ ಹರಿದು ಅವಾಂತರಕ್ಕೆ ಕಾರಣವಾಗಿವೆ. ಏತನ್ಮಧ್ಯೆ ಯಮುನಾ ನದಿ ಕೂಡ ಹಿಂದೆಂದೂ ಕಾಣದಂಥ ಪ್ರವಾಹ ಸೃಷ್ಟಿಸಿದ್ದು ಪ್ರವಾಹದ ನೀರು ಗುರುವಾರ ರಾತ್ರಿ ಸುಪ್ರೀಂ ಕೋರ್ಟ್ ಆವರಣದವರೆಗೂ ಬಂದು ತಲುಪಿದೆ. ಈ ದೃಶ್ಯಗಳು ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು ಇದು ಬಹುಶಃ ಚರಂಡಿಗಳಿಂದ ನೀರು ಹಿಮ್ಮುಖ ಹರಿವಿನಿಂದ ಸಂಭವಿಸಿದೆ ಎನ್ನಲಾಗಿದೆ. ಪ್ರತ್ಯೇಕವಾಗಿ, ಶುಕ್ರವಾರ ಬೆಳಗ್ಗೆ ರಾಜ್‌ಘಾಟ್ ನೀರಿನಲ್ಲಿ ಮುಳುಗಿರುವ ಚಿತ್ರಗಳು ಸಹ ಜಾಲತಾಣಗಳಲ್ಲಿ ವೈರಲ್ … Continue reading ಸುಪ್ರೀಂ ಕೋರ್ಟ್ ಆವರಣದವರೆಗೂ ಬಂತು ಯಮುನಾ ನದಿ ನೀರು