*ರೇಣುಕಾ ಯಲ್ಲಮ್ಮನಿಗೆ ಚಿನ್ನ ಲೇಪಿತ ಸೀರೆ ಅರ್ಪಿಸಿದ ಶ್ರೀಗಳು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸವದತ್ತಿ ತಾಲ್ಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ಗುರುವಾರ ರಾತ್ರಿ ಶಿವಯೋಗೀಶ್ವರ ಮಹಾರಾಜರು, ಅಡವಿಲಿಂಗ ಮಹಾರಾಜರ ನೇತೃತ್ವದಲ್ಲಿ ದೇವಿಗೆ ಚಿನ್ನ ಲೇಪಿತ ₹4.5 ಲಕ್ಷ ಮೌಲ್ಯದ ಸೀರೆಯನ್ನು ಅರ್ಪಿಸಿ ದೇವಿಗೆ ಉಡಿ ತುಂಬಿದರು. ವಿಜಯಪುರ ಜಿಲ್ಲೆಯ ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರ ಮಹಾರಾಜರ ಸಂಕಲ್ಪದಂತೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ವೀರಘಟ್ಟದ ಅಡವಿಲಿಂಗ ಮಹಾರಾಜರು ₹4.5 ಲಕ್ಷ ಮೌಲ್ಯದ ಸೀರೆಯನ್ನು ರೇಣುಕಾ ಯಲ್ಲಮ್ಮ ದೇವಿಗೆ ಗುರುವಾರ ಅರ್ಪಿಸಿದರು. 1955ರಲ್ಲಿ ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರ ಮಹಾರಾಜರು … Continue reading *ರೇಣುಕಾ ಯಲ್ಲಮ್ಮನಿಗೆ ಚಿನ್ನ ಲೇಪಿತ ಸೀರೆ ಅರ್ಪಿಸಿದ ಶ್ರೀಗಳು*
Copy and paste this URL into your WordPress site to embed
Copy and paste this code into your site to embed